News Alert: ಕರಾವಳಿಗೆ ಚಂಡ ಮಾರುತ ಭೀತಿ: ದಾಮನ್ ನಿಂದ ಮಂಗಳೂರುವರೆಗಿನ ಕರಾವಳಿಯ ಜನರು ಎಚ್ಚರಿಕೆಯಿಂದ ಇರಲು ಸೂಚನೆ

News Alert: ಕರಾವಳಿಗೆ ಚಂಡ ಮಾರುತ ಭೀತಿ: ದಾಮನ್ ನಿಂದ ಮಂಗಳೂರುವರೆಗಿನ ಕರಾವಳಿಯ ಜನರು ಎಚ್ಚರಿಕೆಯಿಂದ ಇರಲು ಸೂಚನೆ

Kadaba Times News

ಕಡಬ ಟೈಮ್ಸ್(KADABA TIMES):ಅರಬ್ಬಿ ಸಮುದ್ರದಲ್ಲಿ ಚಂಡಮಾರುತ ಸೃಷ್ಟಿಯಾಗಿದ್ದು, ಅದು ಜುಲೈ 20 ರಂದು ಕರ್ನಾಟಕದ ಗೋಕರ್ಣ ಅಥವಾ ಗೋವಾ ಮತ್ತು ರತ್ನಗಿರಿ ಕರಾವಳಿ ಕಡೆಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

ಚಂಡಮಾರುತವು ತೀವ್ರ ಸ್ವರೂಪದ್ದಾಗಿದ್ದು, ಜುಲೈ 20 ಬಳಿಕ ಗೋಕರ್ಣ, ಗೋವಾ, ಮುಂಬಯಿ, ಪೂನಾ ಸೇರಿದಂತೆ ಕೊಂಕಣ ಕರಾವಳಿಯಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.ಮುಂದಿನ 8 ದಿನಗಳ ಕಾಲ ಕೊಂಕಣ, ಗೋವಾ, ಗೋಕರ್ಣ, ಮುಂಬಯಿಗೆ ಯಾರೂ ಪ್ರವಾಸ ಕೈಗೊಳ್ಳಬಾರದೆಂದು ಸೂಚನೆ ನೀಡಲಾಗಿದೆ.

ಚಂಡಮಾರುತವು ಜುಲೈ 20 ರಿಂದ 26 ತನಕ ಪೂರ್ಣ ಪ್ರಮಾಣದಲ್ಲಿ ಸಕ್ರಿಯವಾಗಿರುತ್ತದೆ. ಆದ್ದರಿಂದ ದಾಮನ್ನಿಂದ ಮಂಗಳೂರುವರೆಗಿನ ಕರಾವಳಿಯ ಜನರು ಎಚ್ಚರಿಕೆಯಿಂದ ಇರಬೇಕೆಂದು ಹವಾಮಾನ ಇಲಾಖೆ ತಿಳಿಸಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top