ಚರಂಡಿಗೆ ವಾಲಿ ನಿಂತ ಸರ್ಕಾರಿ ಬಸ್| ಸುಳ್ಯಕಡೆ ಬರುತ್ತಿದ್ದ ವೇಳೆ ನಡೆದ ಘಟನೆ

ಚರಂಡಿಗೆ ವಾಲಿ ನಿಂತ ಸರ್ಕಾರಿ ಬಸ್| ಸುಳ್ಯಕಡೆ ಬರುತ್ತಿದ್ದ ವೇಳೆ ನಡೆದ ಘಟನೆ

Kadaba Times News

ಕಡಬ ಟೈಮ್ಸ್(KADABA TIMES):ಚಾಲಕನ ನಿಯಂತ್ರಣ ತಪ್ಪಿ ಸರ್ಕಾರಿ ಬಸ್ಸು ಚರಂಡಿಗೆ ವಾಲಿ ನಿಂತ ಘಟನೆ ಕನಕಮಜಲು ಗ್ರಾಮದ ಆನೆಗುಂಡಿಯಲ್ಲಿ ಜು.9ರಂದು ಬೆಳಿಗ್ಗೆ ಸಂಭವಿಸಿದೆ.

ಪುತ್ತೂರಿನಿಂದ ಸುಳ್ಯ ಕಡೆಗೆ ಬರುತ್ತಿದ್ದ ಕೆ.ಎಸ್.ಆರ್.ಟಿ.ಸಿ. ಬಸ್ಸು ಆನೆಗುಂಡಿಯ ದೊಡ್ಡ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ಚರಂಡಿಗೆ ಇಳಿದಿದೆ.

ಯಾವುದೇ ಅಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top