ಕಡಬ:ಕಳಾರ ರಸ್ತೆಯ ಕನ್ವರೆಯಲ್ಲಿ ತಡ ರಾತ್ರಿ ದನ ಸಾಗಾಟ |ಓರ್ವ ವಶಕ್ಕೆ,ಪೊಲೀಸರು ತೆರಳಿದ ವೇಳೆ ದನ ಕಣ್ಮರೆ!

ಕಡಬ:ಕಳಾರ ರಸ್ತೆಯ ಕನ್ವರೆಯಲ್ಲಿ ತಡ ರಾತ್ರಿ ದನ ಸಾಗಾಟ |ಓರ್ವ ವಶಕ್ಕೆ,ಪೊಲೀಸರು ತೆರಳಿದ ವೇಳೆ ದನ ಕಣ್ಮರೆ!

Kadaba Times News

ಕಡಬ ಟೈಮ್ಸ್(KADABA TIMES):ಕಡಬ:ನೂಜಿಬಾಳ್ತಿಲ ಗ್ರಾಮದ ಕನ್ವರೆಯಲ್ಲಿ ತಡ ರಾತ್ರಿ ಜಾನುವಾರು ಸಾಗಾಟ  ಮಾಡಲಾಗಿದ್ದು, ಓರ್ವನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡ ಘಟನೆ ನಡೆದಿದೆ.

ಕನ್ವರೆ-ಕಳಾರ ರಸ್ತೆಯ ಕನ್ವರೆ ಕ್ರಾಸ್ ಬಳಿ ಆಪೆ ರಿಕ್ಷಾದಲ್ಲಿ ಜಾನುವಾರುವೊಂದನ್ನು ಸ್ಥಳೀಯ ವ್ಯಕ್ತಿಗಳು ಸಾಗಾಟ ಮಾಡಿರುವುದಾಗಿದೆ.

ಮಾಹಿತಿ ತಿಳಿದು ಪೊಲೀಸರು  ಸ್ಥಳಕ್ಕೆ ತೆರಳಿದಾಗ ಜಾನುವಾರು ಸಹಿತ  ವ್ಯಕ್ತಿಗಳು ಪರಾರಿಯಾಗಿದ್ದಾರೆ.ಓರ್ವ ವ್ಯಕ್ತಿ  ಸಿಕ್ಕಿದ್ದು ಈತನನ್ನು  ವಶಕ್ಕೆ ತೆಗೆದುಕೊಂಡಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top