




ಕಡಬ ಟೈಮ್ಸ್, ಪ್ರಮುಖ ಸುದ್ದಿ: ಅನಾರೋಗ್ಯದಿಂದ ನಿಧನರಾದ ಸಂಬಂಧಿಕರೊಬ್ಬರ ಅಂತ್ಯಸಂಸ್ಕಾರಕ್ಕೆ ತೆರಳಿ ವಾಪಾಸು ಬರುತ್ತಿದ್ದ ವೇಳೆ ವೃದ್ದ ವ್ಯಕ್ತಿಯೊಬ್ಬರು ಹೃದಯಾಘಾತದಿಂದ ಇಹಲೋಕ ತ್ಯಜಿಸಿದ್ದಾರೆ.
ಮೂಲತ:ಮಾದಪುರ ನಿವಾಸಿ ವಿಟ್ಲದಲ್ಲಿ ವಾಸವಾಗಿದ್ದ
ಇಬ್ರಾಹಿಂ(90ವ) ಮೃತರಾದವರು. ಕೊಡಗಿನ ಮಾದಾಪುರ
ಗ್ರಾಮದಲ್ಲಿ ತನ್ನ ತಮ್ಮನ ಮಗನ ಅಂತ್ಯ ಸಂಸ್ಕಾರಕ್ಕೆ ಹೋಗಿ ಕೆ
ಎಸ್ ಅರ್ ಟಿ ಸಿ ಬಸ್
ನಲ್ಲಿ
ಬರುತ್ತಿದ್ದ ವೇಳೆ ಅರಂತೋಡು ಭಾಗದಲ್ಲಿ
ನಿಲ್ಲಿಸದ ಕಾರಣ ಕಲ್ಲುಗುಂಡಿಯಲ್ಲಿ ಅವರು ಇಳಿದಿದ್ದರು.
ಈ ವೇಳೆ ಅವರಿಗೆ
ಹೃದಯದ ನೋವು ಕಾಣಿಸಿಕೊಂಡಿದ್ದು ಕೂಡಲೇ ಅವರೊಂದಿಗೆ ಇದ್ದ ಕುಟುಂಬದ ಸದಸ್ಯರು ಕಲ್ಲುಗುಂಡಿ ಯ ಲ್ಯಾಬ್ ವೊಂದಕ್ಕೆ
ಕರೆದು ಕೊಂಡು ಬರುವ ವೇಳೆ ಅವರು ನಿಧನರಾಗಿದ್ದಾರೆ ಎಂದು ತಿಳಿದು ಬಂದಿದೆ