ಪಂಚರ್‌ ಶಾಪ್‌ನಲ್ಲಿ ಗಾಳಿ ತುಂಬಿಸುವಾಗ ಟಯರ್‌ ಸ್ಫೋಟ: ಗಾಳಿಯಲ್ಲಿ ಮೇಲೆ ಹಾರಿ ನೆಲಕ್ಕೆ ಬಿದ್ದು ಯುವಕ ಗಂಭೀರ

ಪಂಚರ್‌ ಶಾಪ್‌ನಲ್ಲಿ ಗಾಳಿ ತುಂಬಿಸುವಾಗ ಟಯರ್‌ ಸ್ಫೋಟ: ಗಾಳಿಯಲ್ಲಿ ಮೇಲೆ ಹಾರಿ ನೆಲಕ್ಕೆ ಬಿದ್ದು ಯುವಕ ಗಂಭೀರ

Kadaba Times News

 

ಸ್ಥಳೀಯ ಸಿಸಿ ಟಿವಿಯಲ್ಲಿ ದಾಖಲಾದ ದೃಶ್ಯ (KADABA TIMES)

ಖಾಸಗಿ ಶಾಲಾ ಬಸ್ಸೊಂದರ ಗಾಳಿ ತುಂಬಿಸುವಾಗ   ಟಯರ್ಸ್ಫೋಟಗೊಂಡು ಯುವಕ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಉಡುಪಿಯ ಕೋಟೇಶ್ವರದಿಂದ ವರದಿಯಾಗಿದೆ.


ಕೆಪಿಎಸ್ಪಿ ಪಿಯು ಕಾಲೇಜು ಬಳಿ  ಈ ಘಟನೆ ನಡೆದಿದ್ದು  ಅಬ್ದುಲ್ರಜೀದ್ಎಂಬವರು  ಗಂಭೀರವಾಗಿ ಗಾಯಗೊಂಡಿರುವ ಯುವಕ.

 

ಕೋಟೇಶ್ವರ ರಾಷ್ಟ್ರೀಯ ಹೆದ್ದಾರಿ 66 ಸಮೀಪದ ಟಯರ್ಪಂಚರ್ಶಾಪ್ನಲ್ಲಿ ಶಾಲಾ ಬಸ್ ಟಯರ್ಗೆ ಗಾಳಿ ತುಂಬುತ್ತಿರುವ ವೇಳೆ ಸ್ಫೋಟಗೊಂಡಿದೆ.   ವೇಳೆ ರಜೀದ್ಗಾಳಿಯಲ್ಲಿ ಮೇಲೆ ಹಾರಿ ನೆಲಕ್ಕೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾರೆ.

 

ತಕ್ಷಣ ಅವರನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top