ಕಡಬ ತಾಲೂಕು ಕೃಷಿಕ ಸಮಾಜದ ನೂತನ ಪದಾಧಿಕಾರಿ ಗಳ ಆಯ್ಕೆ: ಇಲ್ಲಿದೆ ಪೂರ್ಣ ವಿವರ

ಕಡಬ ತಾಲೂಕು ಕೃಷಿಕ ಸಮಾಜದ ನೂತನ ಪದಾಧಿಕಾರಿ ಗಳ ಆಯ್ಕೆ: ಇಲ್ಲಿದೆ ಪೂರ್ಣ ವಿವರ

Kadaba Times News

ಕಡಬ ಟೈಮ್, ಪಟ್ಟಣ ಸುದ್ದಿ:    ರಾಜ್ಯ ಸರ್ಕಾರದ ಕೃಷಿ ಇಲಾಖೆಯ ಅಧೀನಕ್ಕೆ ಒಳಪಟ್ಟಿರುವ  ಕಡಬ ತಾಲೂಕು  ಕೃಷಿಕ ಸಮಾಜದ ನೂತನ ಪದಾಧಿಕಾರಿ ಗಳ  ಆಯ್ಕೆಯು  ಕಡಬ ರೈತರ ಸಂಪರ್ಕ ಕೇಂದ್ರದಲ್ಲಿ ಡಿ.31 ರಂದು ನಡೆಯಿತು.



 ಡಾಸುರೇಶ್ ಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ  ಕೃಷಿ ಅಧಿಕಾರಿ  ಭರಮಣ್ಣ ಅವರು ಆಯ್ಕೆ ಪ್ರಕ್ರಿಯೆಯನ್ನು  ನಡೆಸಿದರು. ನೂತನ ಕಡಬ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ರಾಕೇಶ್ ರೈ ಕೆಡಂಜಿ, ಉಪಾಧ್ಯಕ್ಷರಾಗಿ ಸುಕುಮಾರ್ ಶಿರಾಡಿ,  ಪ್ರಧಾನ ಕಾರ್ಯದರ್ಶಿಯಾಗಿ ಸುದರ್ಶನ್, ಕೋಶಾಧಿಕಾರಿಯಾಗಿ ಜಯರಾಮ್ ಭಟ್ ಆಯ್ಕೆಯಾಗಿದ್ದಾರೆ. 


ಜಿಲ್ಲಾ ಪ್ರತಿನಿಧಿಯಾಗಿ ಮಹೇಶ್ ಕೆ ಸವಣೂರು, ನಿರ್ದೇಶಕರಾಗಿ  ಡಾ ಸುರೇಶ್ ಕುಮಾರ್ ಕುಡೂರು, ಬಾಳಪ್ಪ ಪೂಜಾರಿ,  ಉದಯ ರೈ ಮಾದೋಡಿ, ಇ. ಎಸ್.  ವಾಸುದೇವ ಇಡ್ಯಾಡಿ, ತಾರಾನಾಥ ತಾಯರ್ಗ , ರಾಜಾರಾಮ ಪ್ರಭು, ಶೀನಪ್ಪ ಶೆಟ್ಟಿ ನೆಕ್ರಾಜೆ, ಸೋಮನಾಥ ಕನ್ಯಾಮಂಗಲ, ಪ್ರಕಾಶ್ ಪಟ್ಟೆ ಬಲ್ಯ ಆಯ್ಕೆಯಾದರು.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top