ಕೆಲಸಕ್ಕೆಂದು ತೆರಳಿದ 22 ವರ್ಷದ ಯುವತಿ ನಾಪತ್ತೆ, ಠಾಣೆಯಲ್ಲಿ ದೂರು ದಾಖಲು

ಕೆಲಸಕ್ಕೆಂದು ತೆರಳಿದ 22 ವರ್ಷದ ಯುವತಿ ನಾಪತ್ತೆ, ಠಾಣೆಯಲ್ಲಿ ದೂರು ದಾಖಲು

Kadaba Times News
0

 


ಕಡಬ ಟೈಮ್ಸ್ , ಬೆಳ್ತಂಗಡಿ: ಯುವತಿಯೊಬ್ಬಳು ಮನೆಯಿಂದ ಕೆಲಸಕ್ಕೆಂದು ತೆರಳಿ ನಾಪತ್ತೆಯಾದ ಘಟನೆ ಬೆಳ್ತಂಗಡಿಯ   ಕರಿಮಣೇಲು ಗ್ರಾಮದಿಂದ ವರದಿಯಾಗಿದೆ.

 

ದರ್ಖಾಸು ಮನೆಯ ಸೇಸಪ್ಪ ನಾಯ್ಕ ಅವರ ಪುತ್ರಿ ಸಂಧ್ಯಾ (22) ಕಾಣೆಯಗಿದ್ದು   ಕುರಿತು ವೇಣೂರು ಠಾಣೆಯಲ್ಲಿ ದೂರು ದಾಖಲಾಗಿದೆ.


 . 4ರಂದು ಮನೆಯಿಂದ ಕೆಲಸಕ್ಕೆ ಹೋದವರು ಸಂಜೆ ತನ್ನ ಸಹೋದರಿಯ ಮೊಬೈಲ್ಗೆನನಗೆ ಮದುವೆಯಾಗಿದೆ. ನನ್ನನ್ನು ಹುಡುಕಬೇಡಿಎಂಬುದಾಗಿ ವಾಟ್ಸಾಪ್ಸಂದೇಶ ಕಳುಹಿಸಿದ್ದು ಯುವಕನೊಬ್ಬನ ಜತೆ ತೆಗೆದಿರುವ ಭಾವಚಿತ್ರ ರವಾನಿಸಿದ್ದಾರೆ. ಬಳಿಕ ಆಕೆಯ ಮೊಬೈಲ್ಸ್ವಿಚ್ ಆಫ್ಆಗಿದೆ.


ಆಕೆ ಕೆಲಸ ಮಾಡುವ ಕಡೆ ವಿಚಾರಿಸಿದಾಗ ಆಕೆ ಅಂದು ಕೆಲಸಕ್ಕೆ ಬಂದಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.


Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top