


ಕಡಬ ಟೈಮ್ಸ್ ( ಜಾಹೀರಾತು ಸುದ್ದಿ)ಹಲವಾರು ವರ್ಷಗಳಿಂದ ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿರುವ ಮಂಗಳೂರಿನ ಕಾವೂರಿನಲ್ಲಿ ಕಾರ್ಯಾಚರಿಸುತ್ತಿರುವ ಶಾಂಭವಿ ಫರ್ನಿಚರ್ ಸಂಸ್ಥೆಯು ಜನರ ಕನಸಿಗೆ ಬೆಳಕಾಗುವ “ಮಾತೃ ಭಾರತ್ ಯೋಜನೆಯನ್ನು ಪರಿಚಯಿಸುತ್ತಿದೆ.
ಈ
ಯೋಜನೆಯಲ್ಲಿ ಎರಡು 2BHK ಮನೆ,ಒಂದು 3BHK ಮನೆ ಒಟ್ಟು 3 ಮನೆ, ಏಳು ಐಶಾರಾಮಿ ಕಾರುಗಳು, ಐಶಾರಾಮಿ ಬೈಕುಗಳು, ಆಕ್ಟಿವಾ, ಚಿನ್ನ, ನಗದು, ಹೀಗೆ ಕೋಟ್ಯಾಂತರ ರೂಪಾಯಿಯ ಬಹುಮಾನಗಳನ್ನು ಪಡೆಯಬಹುದಾಗಿದೆ.
ಈ ವಿಭಿನ್ನ ಮಾತೃ
ಭಾರತ್ ಯೋಜನೆಯು ಒಂದು ಉಳಿತಾಯ ಯೋಜನೆಯಾಗಿದ್ದು
ನಿಮ್ಮ ತಿಂಗಳ ಉಳಿತಾಯದ
ಕೇವಲ ಒಂದು ಸಾವಿರ ರುಪಾಯಿಗೆ 3 ಸುಸಜ್ಜಿತ
ಮನೆ, 7 ಐಶಾರಾಮಿ ಕಾರು, ಸೇರಿದಂತೆ ಕಾರು, ಬೈಕು, ಆಕ್ಟಿವಾ, ಚಿನ್ನ, ನಗದು ಸೇರಿ, ಹಲವು ಬಹುಮಾನಗಳನ್ನು ಗೆಲ್ಲಲು ಅವಕಾಶವಿರುವ ಮತ್ತು ಗೆಲ್ಲದವರಿಗೆ ಅವರು ಕಟ್ಟಿದ ಹಣಕ್ಕೆ ಹೊಂದುವ ಪ್ರೋತ್ಸಾಹಕ ಬಹುಮಾನಗಳನ್ನು ನೀಡುವ ಸರಳ ಯೋಜನೆಯಾಗಿದೆ.
ಈ ಯೋಜನೆಗೆ ಸೇರಿದವರು, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿಯಂತೆ, ಒಟ್ಟು ಇಪ್ಪತ್ತು ತಿಂಗಳು ಕಟ್ಟಬೇಕು. ಬಹುಮಾನ ವಿಜೇತರು ಮುಂದಿನ ಕಂತು ಕಟ್ಟುವ ಅಗತ್ಯವಿಲ್ಲ . ಒಟ್ಟು ಇಪ್ಪತ್ತು ತಿಂಗಳು ಹಣ ಕಟ್ಟಿಯೂ, ಯಾವುದೇ ಬಹುಮಾನ ವಿಜೇತರಾಗದ ಸದಸ್ಯರಿಗೆ ನಾವು ಪೋಸ್ಟರ್ ನಲ್ಲಿ ತಿಳಿಸಿರುವಂತೆ, ಇಪ್ಪತ್ತು ಕಂತು ಕಟ್ಟಿದ ಸದಸ್ಯರಿಗೆ 10% ಬೋನಸ್ ಸೇರಿಸಿ 22,000 ರೂ ಮೊತ್ತದ ಚಿನ್ನದ ಉಂಗುರ, ಚಿನ್ನದ ಚೈನ್, ಇನ್ವರ್ಟರ್, ಸೋಫಾ ಸೆಟ್, ವಾಷಿಂಗ್ ಮಿಶಿನ್, ಟಿವಿ,ಕಬೋರ್ಡ್,ಮಂಚ ಮತ್ತು ಬೆಡ್,ಅಲಮೆರಾ+ ಸಿಂಗಲ್ ಡೋರ್ ಡ್ರೆಸ್ಸಿಂಗ್ ಟೇಬಲ್ ಫ್ರಿಡ್ಜ್ ,ಸೇರಿದಂತೆ, ಇಷ್ಟು ಆಯ್ಕೆಗಳಲ್ಲಿ ಒಂದನ್ನು ಪಡೆದುಕೊಳ್ಳಬಹುದು. ಅರ್ಧದಲ್ಲಿ ಕಂತು ಕಟ್ಟದೆ,ಬಿಟ್ಟ ಸದಸ್ಯರಿಗೆ ಈ ಯೋಜನೆಯ ಲಾಭ ಅನ್ವಯಿಸುವುದಿಲ್ಲ.
ಮಾತೃ
ಭಾರತ್ ಯೋಜನೆಗೆ, ಪ್ರತಿ ತಿಂಗಳು ಒಂದು ಸಾವಿರ ರೂಪಾಯಿ ಪಾವತಿಸಲು ಸಾಧ್ಯವಿರುವ ಯಾರೂ ಬೇಕಾದರೂ
ಸದಸ್ಯರಾಗಬಹುದು. ಸದಸ್ಯರಾಗಬಯಸುವವರು,
ನಿಮ್ಮ ಹೆಸರು, ಸ್ಥಳ, ಮೊಬೈಲ್ ಸಂಖ್ಯೆ, ಇಷ್ಟು ಮಾಹಿತಿಯನ್ನು 7892376080- ಈ
ಸಂಪರ್ಕ ಸಂಖ್ಯೆಗೆ ಕರೆಮಾಡಿ ತಿಳಿಸಬಹುದು ಅಥವಾ ವಾಟ್ಸಾಪ್ ಮಾಡಬಹುದಾಗಿದೆ. ಇನ್ಯಾಕೆ ತಡ ಇಂದೇ ಉಳಿತಾಯ
ಯೋಜನೆಗೆ ಸೇರಿಕೊಳ್ಳಿ, ನಿಮ್ಮ ಅದೃಷ್ಟದಲ್ಲಿ ಅಧಿಕ
ಮೊತ್ತದ 3BHK ಮನೆ
ಒಟ್ಟು 3 ಮನೆ, ಏಳು ಐಶಾರಾಮಿ ಕಾರುಗಳು, ಐಶಾರಾಮಿ ಬೈಕುಗಳು, ಆಕ್ಟಿವಾ, ಚಿನ್ನ, ನಗದು ಸೇರಿದಂತೆ ಇತರ ಬಹುಮಾನ ನಿಮ್ಮದಾಗಬಹುದು.ವಾಟ್ಸಪ್ ಗ್ರೂಪ್ ಲಿಂಕ್
ಸೂಚನೆ: ಇದು ಜಾಹೀರಾತು ಸುದ್ದಿಯಾಗಿದ್ದುವಿಶ್ವಾಸಪೂರ್ಣವೇ ಆಗಿರುತ್ತದೆ.ಓದುಗರು ಪೋನ್ ಮೂಲಕ ಜಾಹೀರಾತುದಾರರನ್ನು ಸಂಪರ್ಕಿಸಿ ಹೆಚ್ಚಿನ ಮಾಹಿತಿ ಪಡೆಯಬಹುದಾಗಿದೆ.