ಕೊರಗಜ್ಜ ಕ್ಷೇತ್ರದ ಮೂರು ಸ್ಟೀಲ್‌ ಕಾಣಿಕೆ ಡಬ್ಬಿ ಒಡೆದು ಹಣ ದೋಚಿದ ಕಳ್ಳರು

ಕೊರಗಜ್ಜ ಕ್ಷೇತ್ರದ ಮೂರು ಸ್ಟೀಲ್‌ ಕಾಣಿಕೆ ಡಬ್ಬಿ ಒಡೆದು ಹಣ ದೋಚಿದ ಕಳ್ಳರು

Kadaba Times News

 ಕಡಬ ಟೈಮ್: ಬೊಳ್ಳಿಮಾರು ಶ್ರೀ ಆದಿಶಕ್ತಿ ಕೊರಗಜ್ಜ ಕ್ಷೇತ್ರದ ಮೂರು ಸ್ಟೀಲ್ಕಾಣಿಕೆ ಡಬ್ಬಿಗಳನ್ನು ಆಗಸ್ಟ್‌ 17 ರಾತ್ರಿ ಒಡೆದು ನಗದು ಕಳವುಗೈದ ಘಟನೆ ಬಂಟ್ವಾಳ ತಾಲೂಕಿನ ಕಾವಳಮೂಡೂರು ಗ್ರಾಮದ ಕಾವಳಕಟ್ಟೆಯಿಂದ ವರದಿಯಾಗಿದೆ.

ಬಗ್ಗೆ ದೇವಸ್ಥಾನದ ಧರ್ಮದರ್ಶಿ ವಿಜಯ ಸಾಲ್ಯಾನ್ಅವರು ಪೊಲೀಸರಿಗೆ ದೂರು ನೀಡಿದ್ದಾರೆ.



ಸಿಸಿ ಕೆಮರಾಗಳನ್ನು ಹಾನಿಗೊಳಿಸಿ ಕಾಣಿಕೆ ಡಬ್ಬಿಯಲ್ಲಿದ್ದ ಸುಮಾರು 10 ಸಾವಿರ ರೂ. ನಗದು ಹಾಗೂ ಸುಮಾರು 8 ಸಾ. ರೂ. ಮೌಲ್ಯದ ಸಿ.ಸಿ. ಕೆಮರಾದ ಡಿವಿಆರ್ಕಳವುಗೈಯಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.ಪುಂಜಾಲಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top