




ಕಡಬ: ಸುಳ್ಯ ವಿಧಾನ ಕ್ಷೇತ್ರ ವ್ಯಾಪ್ತಿಯ ಸವಣೂರು ಮತ್ತು ಬೆಳಂದೂರು ಗ್ರಾ.ಪಂ ನ ಕಾಂಕ್ರಿಟೀಕರಣಗೊಂಡ ಪರಣೆ ಆಮೈ ರಸ್ತೆಯನ್ನು ಸುಳ್ಯ ಶಾಸಕಿ ಕು.ಭಾಗೀರಥಿ ಮುರುಳ್ಯರವರು ಉದ್ಘಾಟಿಸಿದರು.
ನಂತರ ಪುಣ್ಚಪ್ಪಾಡಿ ಗ್ರಾಮದ ಸೋಂಪಾಡಿ ಶ್ರೀ ಮಾರಿಯಮ್ಮ ಮತ್ತು ಪರಿವಾರದ ದೈವಗಳ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ದೈವಗಳ ಗುಡಿಗೆ ದಾರಂದ ಮುಹೂರ್ತ ನಡೆದ ಕಾರ್ಯಕ್ರಮದಲ್ಲಿ ಶಾಸಕಿಯವರು ಪಾಲ್ಗೊಂಡರು.