




ಕಡಬ ಟೈಮ್ಸ್(KADABA TIMES):ಕಡಬ/ಸುಬ್ರಹ್ಮಣ್ಯ: ಕರ್ನಾಟಕ ಸರ್ಕಾರದ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಕುಕ್ಕೆ ಶ್ರೀ ಸುಬ್ರಹ್ಮಣ್ಯಕ್ಕೆ ಇಂದು (ಜುಲೈ 23) ಭೇಟಿ ನೀಡಿ ದೇವರ ದರ್ಶನ ಪಡೆದರು.
ಈ ಸುದ್ದಿಯನ್ನೂ ಓದಿರಿ:ಸುಳ್ಯದಲ್ಲಿ ನಡೆದ ಘಟನೆ: ತರಕಾರಿ ಅಂಗಡಿಗೆ ಬಂದ ಗ್ರಾಹಕಿ ಜೊತೆ ಅನುಚಿತ ವರ್ತನೆಯ ಆರೋಪ: ಮಹಿಳೆ ಠಾಣೆಗೆ ಬಂದರೂ ದೂರು ನೀಡದೆ ಹೊರ ಹೋದದ್ದು ಯಾಕೆ?
ಅವರು ಗುತ್ತಿಗಾರಿನಲ್ಲಿ ಸಭಾಭವನವೊಂದರ ಉದ್ಘಾಟನೆಗೆ ಆಗಮಿಸುವ ವೇಳೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ಕೊಟ್ಟರು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿ ಮತ್ತು ದೇವಸ್ಥಾದ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.
ಈ ಸುದ್ದಿಯನ್ನೂ ಓದಿರಿ:ಕಡಬ: ಈದ್ ಹಬ್ಬಕ್ಕೆ ಸ್ನೇಹಿತೆ ಮನೆಗೆ ಹೋಗಿದ್ದ ಹಿಂದೂ ಯುವತಿಗೆ ಬೆದರಿಕೆ ಆರೋಪ: ಹಿಂದೂ ಸಂಘಟನೆಯ ನಾಲ್ವರ ವಿರುದ್ಧ ಕೇಸು ದಾಖಲು