ಬಿಳಿನೆಲೆ :ತಾ.ಪಂ ಮಾಜಿ ಸದಸ್ಯ ಉದಯಕುಮಾರ್ ಮದೆಪರ್ಲ ನಿಧನ

ಬಿಳಿನೆಲೆ :ತಾ.ಪಂ ಮಾಜಿ ಸದಸ್ಯ ಉದಯಕುಮಾರ್ ಮದೆಪರ್ಲ ನಿಧನ

Kadaba Times News

ಕಡಬ ಟೈಮ್ಸ್ (KADABA TIMES): ತಾ.ಪಂ.ಮಾಜಿ ಸದಸ್ಯ, ಬಿಳಿನೆಲೆ ಸಿ.ಎ ಬ್ಯಾಂಕ್ ನಿರ್ದೇಶಕ ಉದಯಕುಮಾರ್ ಮದೆಪರ್ಲ ಶನಿವಾರ ಮುಂಜಾನೆ ಬೆಳಿಗ್ಗೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ.

ಇವರು ಬಿಜೆಪಿಯ ಸಕ್ರಿಯ ಕಾರ್ಯಕರ್ತರಾಗಿ ಪಕ್ಷ ಸಂಘಟನೆಗೆ ತನ್ನದೇ ಆದ ಕೊಡುಗೆ ನೀಡಿದ್ದರು.  ಮೃತರ ಮನೆಗೆ  ಸ್ಥಳೀಯ ಬಿಜೆಪಿ ಮುಖಂಡರು ಭೇಟಿ ನೀಡಿದ್ದಾರೆ.

ಇವರು  ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top