ಕಡಬ:ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆ ಸಾವು

Kadaba Times News

ಕಡಬ ಟೈಮ್ಸ್ (KADABA TIMES): ತೀವ್ರ ಅನಾರೋಗ್ಯಕ್ಕೆ ಒಳಗಾಗಿ  ಪೊಲೀಸ್ ಮತ್ತು ಪತ್ರಕರ್ತರ ನೆರವಿನಿಂದ ಆಸ್ಪತ್ರೆಗೆ ದಾಖಲಾಗಿದ್ದ ಪಿಜಕ್ಕಳದ  ಮಹಿಳೆ ಚಿಕಿತ್ಸೆಗೆ ಸ್ಪಂದಿಸದೆ ಗುರುವಾರ ರಾತ್ರಿ ನಿಧನರಾಗಿದ್ದಾರೆ.

ಮಜ್ಜಿಗುಡ್ಡೆಯ ಮಹಿಳೆ ಸೆ.10 ರಂದು ತೀರಾ ಅನಾರೋಗ್ಯಕ್ಕೆ ಒಳಗಾಗಿ  ಅಸ್ಪತ್ರ್ಗೆಗೆ ದಾಖಲಾಗಿದ್ದರು.

ಮೃತ ಮಹಿಳೆಯ ಅಂತ್ಯ ಸಂಸ್ಕಾರವನ್ನು ಕಡಬ  ಎಸ್.ಐ ರುಕ್ಮನಾಯ್ಕ್ ಅವರ ನಿರ್ದೇಶನದಂತೆ  ಸಿಬ್ಬಂದಿ ಹರೀಶ್ ಮತ್ತು ಸ್ಥಳೀಯರ ಸಹಕಾರದೊಂದಿಗೆ  ಪುತ್ತೂರಿನ ಹಿಂದೂ ರುದ್ರಭೂಮಿಯಲ್ಲಿ  ನೆರವೇರಿಸಲಾಯಿತು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top