




ಕಡಬ ಟೈಮ್ಸ್ (KADABA TIMES):ಸುಬ್ರಹ್ಮಣ್ಯ ವಲಯದ ಕಲ್ಮಕಾರಿನಲ್ಲಿ ಚಿರತೆ ದಾಳಿಗೆ ಸಾಕು ನಾಯಿಯೊಂದು ಬಲಿಯಾಗಿದೆ.
ಗ್ರಾಮದ ಪನ್ನೆ ಬಳಿ ಶುಕ್ರವಾರ ರ ರಾತ್ರಿ ಚಿರತೆ ದಾಳಿ ನಡೆಸಿ ಲಿಂಗಪ್ಪ ಗೌಡ ಅಂತಿಬೆಟ್ಟು ಎಂಬವರ ಸಾಕು ನಾಯಿಯನ್ನು ತಿಂದು ಹಾಕಿದೆ.

ಶನಿವಾರ ಬೆಳಗ್ಗೆ ಮನೆಯ ಅಂಗಳದಲ್ಲಿ ಮೃತ ನಾಯಿಯ ಅರ್ಧ ದೇಹ ಕಂಡುಬಂದಿದೆ.