ಸುಬ್ರಹ್ಮಣ್ಯ:ಚಿರತೆ ದಾಳಿಗೆ ಬಲಿಯಾದ ನಾಯಿ

ಸುಬ್ರಹ್ಮಣ್ಯ:ಚಿರತೆ ದಾಳಿಗೆ ಬಲಿಯಾದ ನಾಯಿ

Kadaba Times News

ಕಡಬ ಟೈಮ್ಸ್ (KADABA TIMES):ಸುಬ್ರಹ್ಮಣ್ಯ ವಲಯದ ಕಲ್ಮಕಾರಿನಲ್ಲಿ ಚಿರತೆ ದಾಳಿಗೆ ಸಾಕು ನಾಯಿಯೊಂದು ಬಲಿಯಾಗಿದೆ.

ಗ್ರಾಮದ ಪನ್ನೆ ಬಳಿ  ಶುಕ್ರವಾರ  ರ ರಾತ್ರಿ ಚಿರತೆ ದಾಳಿ ನಡೆಸಿ ಲಿಂಗಪ್ಪ ಗೌಡ ಅಂತಿಬೆಟ್ಟು  ಎಂಬವರ ಸಾಕು ನಾಯಿಯನ್ನು ತಿಂದು ಹಾಕಿದೆ.

ಶನಿವಾರ  ಬೆಳಗ್ಗೆ ಮನೆಯ ಅಂಗಳದಲ್ಲಿ  ಮೃತ ನಾಯಿಯ  ಅರ್ಧ  ದೇಹ  ಕಂಡುಬಂದಿದೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top