ಅಡಿಕೆ ಸುಲಿಯಲು ಹೋದ ಕೂಲಿ ಕಾರ್ಮಿಕ ಹಾವು ಕಡಿದು ಮೃತ್ಯು

ಅಡಿಕೆ ಸುಲಿಯಲು ಹೋದ ಕೂಲಿ ಕಾರ್ಮಿಕ ಹಾವು ಕಡಿದು ಮೃತ್ಯು

Kadaba Times News

ಕಡಬ ಟೈಮ್ಸ್ (KADABA TIMES) : ಅಡಿಕೆ ಸುಲಿಯಲು ಹೋದ ಕೂಲಿ ಕಾರ್ಮಿಕನಿಗೆ  ವಿಷದ ಹಾವೊಂದು ಕಡಿದ ಪರಿಣಾಮ  ಘಟನೆ ಬಂಟ್ವಾಳ ತಾಲೂಕಿನ ತೆಂಕಕಜೆಕಾರು ಗ್ರಾಮದಿಂದ ವರದಿಯಾಗಿದೆ.

 


ಪುಂಜಾಲಕಟ್ಟೆ ಠಾಣಾ ವ್ಯಾಪ್ತಿಯ  ಪಾದೆಮನೆ ಎಂಬಲ್ಲಿ ಮಂಗಳವಾರ ಈ ಘಟನೆ  ಸಂಭವಿಸಿದ್ದು  ದಿ| ಇಸ್ಮಾಯಿಲ್‌ ಅವರ ಪುತ್ರ ಅಶ್ರಫ್‌ (28) ಮೃತಪಟ್ಟವರು. 


ಕೂಲಿ ಕಾರ್ಮಿಕರಾಗಿದ್ದ ಅವರು ಪಾಂಡವರಕಲ್ಲಿನ ಮನೆಯೊಂದರಲ್ಲಿ ಮಧಾಹ್ನದ ಹೊತ್ತು ಅಡಿಕೆ ಸುಲಿಯುತ್ತಿದ್ದಾಗ ಕಾಲಿನ ಬೆರಳಿಗೆ ಹಾವು ಕಡಿದಿತ್ತು ಎನ್ನಲಾಗಿದೆ .   


ಅವರಿಗೆ 6 ತಿಂಗಳ ಹಿಂದೆಯಷ್ಟೇ ವಿವಾಹವಾಗಿತ್ತು. ಈ ದುರ್ಘಟನೆಯಿಂದ ಅವರ ಕುಟುಂಬ ದುಖ ಸಾಗರದಲ್ಲಿ ಮುಳುಗಿದೆ. 

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top