ಕುಮಾರಧಾರ ಬಳಿ ವ್ಯಾಪಾರ ಮಾಡುತ್ತಿದ್ದ ಬಿಳಿನೆಲೆಯ ಯುವಕ ಹೃದಯಾಘಾತಕ್ಕೆ ಬಲಿ

ಕುಮಾರಧಾರ ಬಳಿ ವ್ಯಾಪಾರ ಮಾಡುತ್ತಿದ್ದ ಬಿಳಿನೆಲೆಯ ಯುವಕ ಹೃದಯಾಘಾತಕ್ಕೆ ಬಲಿ

Kadaba Times News

 ಕಡಬ ಟೈಮ್ಸ್ ,ಬಿಳಿನೆಲೆ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಬಳಿ  ವ್ಯಾಪಾರ ಮಾಡುತ್ತಿದ್ದ ಬಿಳಿನೆಲೆ ಗ್ರಾಮದ ಯುವಕನೋರ್ವ ಹೃದಯಾಘಾತದಿಂದ ನಿಧರಾಗಿದ್ದಾರೆ.


ಕಡಬ ತಾಲೂಕಿನ ಬಿಳಿನೆಲೆ ಗ್ರಾಮದ ಕೈಕಂಬ ನಿವಾಸಿ ಬಾಲಚಂದ್ರ ಗೌಡ (38) ಹೃದಯಾಘಾತಕ್ಕೆ ಬಲಿಯಾದವರು.



ಈ ಹಿಂದೆ ಇವರು  ಕಡಬ ಕಾಲೇಜ್ ರಸ್ತೆಯ ಬೆಸ್ಟ್ ಎಲೆಕ್ಟ್ರಾನಿಕ್ಸ್  ಮತ್ತು ಗುರುಶ್ರೀ ಆಗ್ರೋ ಸಂಸ್ಥೆಯಲ್ಲಿ ಕೆಲಸ ಮಾಡಿದ್ದರು.  ಪ್ರಾಮಾಣಿಕತೆ ಮತ್ತು ಸ್ನೇಹಭಾವದಿಂದ  ಎಲ್ಲರೊಂದಿಗೂ ಬೆರೆತು ಅಪಾರ ಸ್ನೇಹಿತ ಬಳಗ ಹೊಂದಿದ್ದರು. ಮೃತರು ಪತ್ನಿ, ಇಬ್ಬರು ಮಕ್ಕಳನ್ನು ಅಗಲಿದ್ದಾರೆ. 


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top