ದ.ಕ ಕಾರ್ಯನಿರತ ಪತ್ರಕರ್ತರ ಸಂಘದ జిಲ್ಲಾ ಸಮ್ಮೇಳನದಲ್ಲಿ ಕಡಬ ಪತ್ರಕರ್ತರ ಸಂಘದ ಪದಾಧಿಕಾರಿಗಳು ಭಾಗಿ

Kadaba Times News

 

ಜಿಲ್ಲಾ ಸಮ್ಮೇಳನದಲ್ಲಿ ಪಾಲ್ಗೊಂಡ ಕಡಬದ ಪತ್ರಕರ್ತರು 

ಕಡಬ:  ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದ‌ ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ 5ನೇ జిಲ್ಲಾ ಸಮ್ಮೇಳನದಲ್ಲಿ ಕಡಬ ತಾಲೂಕು ಕಾರ್ಯನಿರತ  ಪತ್ರಕರ್ತರ ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದಾರೆ.


ಈ ಸಮ್ಮೇಳನದಲ್ಲಿ  ಮಾದ್ಯಮ ಹಾಗೂ ಯುವಜನತೆ ವಿಚಾರವಾಗಿ ಗೋಷ್ಟಿ, ತಾಲೂಕು ಪತ್ರಕರ್ತ ಸಂಘಗಳ ಅಧ್ಯಕ್ಷರೊಂದಿಗೆ  ಸಂವಾದ  ಆಯೋಜಿಸಲಾಗಿತ್ತು.


ಪತ್ರಕರ್ತರ  ಸಂಘದ ಕಾರ್ಯದರ್ಶಿ ವಿಜಯ ಕುಮಾರ್ ,ಪ್ರವೀಣ್ ರಾಜ್ ಕೊಯಿಲ, ಪ್ರಕಾಶ್ ಕೋಡಿಂಬಾಳ, ದಿವಾಕರ ಮುಂಡಾಲ ಭಾಗವಹಿಸಿದ್ದರು. 



#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top