ಸುಬ್ರಹ್ಮಣ್ಯ ಠಾಣೆಯ 9 ಪೊಲೀಸರ ವರ್ಗಾವಣೆ, 6 ಮಂದಿ ಕಡಬಕ್ಕೆ

ಸುಬ್ರಹ್ಮಣ್ಯ ಠಾಣೆಯ 9 ಪೊಲೀಸರ ವರ್ಗಾವಣೆ, 6 ಮಂದಿ ಕಡಬಕ್ಕೆ

Kadaba Times News

ಕಡಬ: ಐದು ವರ್ಷಗಳಿಂದ ಒಂದೇ ಠಾಣೆಯಲ್ಲಿ ಸೇವೆ ಸಲ್ಲಿಸಿದ ಪೊಲೀಸ್ ಸಿಬ್ಬಂದಿಗಳು, ಹೆಡ್ ಕಾನ್ಸ್ಟೇಬಲ್ ಗಳು,ಎ ಎಸ್ ಐ ಗಳನ್ನು ವರ್ಗಾವಣೆ ಮಾಡುವಂತೆ ಕರ್ನಾಟಕ ಸರ್ಕಾರ ಆದೇಶ ನೀಡಿದೆ.


ಈ ಹಿನ್ನಲೆಯಲ್ಲಿ ಕಡಬ ಪೊಲೀಸ್ ಠಾಣೆಯಿಂದ  ಒಟ್ಟು ಒಂಭತ್ತು  ಪೊಲೀಸರು ವರ್ಗಾವಣೆಯಾಗಿ ದ್ದು ಈ ಪೈಕಿ ಆರು  ಪೊಲೀಸರು ಕಡಬ ಠಾಣೆಗೆ ವರ್ಗಾವಣೆಯಾಗಿದ್ದಾರೆ.

 

ಕಡಬ ಠಾಣೆಗೆ ವರ್ಗಾವಣೆಯಾಗಿರುವ ಪೊಲೀಸರು:photo Credit:Shiva bhat kukke

. ಎಸ್. ಕರುಣಾಕರ ಬಿ.ಎನ್ ,  ರೋಹಿತೇಶ್ವರ , ಬಸವರಾಜ್ ಎಚ್ ವಂದಲ್, ವಿಠ ಮಳಿಯಪ್ಪ, , ಅರವಿಂದ್ ಚೌಹನ್, ಮಹಿಳಾ ಕಾಸ್ಟೇಬಲ್ ಮಹಾಲಕ್ಷ್ಮೀ ಯಲವಟ್ಟಿ  ಕಡಬಕ್ಕೆ,  ನಿತೀಶ್ ವಿ ಶೆಟ್ಟಿ, ದಯಾನಂದ  ಬೆಳ್ಳಾರೆಗೆ, ಕುಮಾರಸ್ವಾಮಿ ಉಪ್ಪಿನಂಗಡಿಗೆ ವರ್ಗಾವಣೆಯಾಗಿದ್ದಾರೆ.




ಜಿಲ್ಲೆಯಲ್ಲಿ ಒಟ್ಟು 198 ಮಂದಿ ಪೊಲೀಸರು ಈ ಪ್ರಕ್ರಿಯೆ ಮೂಲಕ ವರ್ಗಾವಣೆಗೊಂಡಿದ್ದಾರೆ ಎಂದು ತಿಳಿದು ಬಂದಿದೆ. ಎಸ್ ಪಿ ಕಚೇರಿಯಲ್ಲಿ ಎಲ್‌ಇಡಿ ಪರದೆ ಮೂಲಕ ಹುದ್ದೆ ಖಾಲಿ ಇರುವ ಠಾಣೆಗಳ ವಿವರವನ್ನು ನೀಡಿ ಸ್ಥಳಗಳ ಬಗ್ಗೆ ಹಿರಿಯ ಅಧಿಕಾರಿಗಳು ವರ್ಗಾವಣೆಗೊಳ್ಳಲಿರುವ ಪೊಲೀಸರಿಗೆ ಮಾಹಿತಿ ನೀಡುವ ಕಾರ್ಯ ಮಾಡಲಾಗಿತ್ತು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top