KADABA: ಪಾರಂಪರಿಕ ನಾಟಿ ವೈದ್ಯರಾಗಿ ಚಿರಪರಿಚಿತರಾಗಿದ್ದ ನಾರಾಯಣ ಪಂಡಿತ ಇನ್ನಿಲ್ಲ

KADABA: ಪಾರಂಪರಿಕ ನಾಟಿ ವೈದ್ಯರಾಗಿ ಚಿರಪರಿಚಿತರಾಗಿದ್ದ ನಾರಾಯಣ ಪಂಡಿತ ಇನ್ನಿಲ್ಲ

Kadaba Times News
0

 ಆಲಂಕಾರು: ಪೆರಾಬೆ ಗ್ರಾಮದ ಹೆಸರಾಂತ ನಾಟಿ ವೈದ್ಯರೊಬ್ಬರು ಅನಾರೋಗ್ಯದಿಂದ ನಿಧನರಾಗಿದ್ದಾರೆ.

 

ಮೂಲೆತ್ತಮಜಲು ದಿ. ಚೋಮ ಅಜಲ ರವರ ಪುತ್ರ ನಾರಾಯಣ ಪಂಡಿತ (75.ವ)  ಮೃತಪಟ್ಟವರು.



ನಾಟಿ ವೈದ್ಯರಾಗಿ ಚಿರಪರಿಚಿತರಾಗಿದ್ದ ನಾರಾಯಣ ಪಂಡಿತ ಅವರು ಹಲವರ ಕಾಯಿಲೆ ಗುಣಪಡಿಸಿದ್ದರು.   ಸ್ಥಳೀಯರಲ್ಲಿ ಜನವೈದ್ಯಕೀಯ ಸೇವೆಗಾಗಿ ಹೆಸರಾಗಿದ್ದ ಅವರು ಹಲವು ವರ್ಷಗಳಿಂದ ಜನರಿಗೆ ನಾಟಿ ಔಷಧಿ ಮೂಲಕ ಚಿಕಿತ್ಸೆ ನೀಡುತ್ತಿದ್ದರು..31ರಂದು ಅಲ್ಪಕಾಲದ ಅಸೌಖ್ಯದಿಂದ ಸ್ವಗೃಹದಲ್ಲಿ ನಿಧನರಾದರು.


ಮೃತರು ಪತ್ನಿ , ಇಬ್ಬರು ಪುತ್ರ ಹಾಗೂ ಇಬ್ಬರು ಪುತ್ರಿಯನ್ನು  ಅಗಲಿದ್ದಾರೆ.  ಸಹೋದರಾದ ಮೋನಪ್ಪ ಅಜಿಲ,  ಕಿಟ್ಟಣ್ಣ, ಬಾಬು ಸಂತಾಪ ಸೂಚಿಸಿದ್ದಾರೆ.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top