ಆಲಂಕಾರು: ಮೊಗೇರ ಸಂಘದ ಸಕ್ರಿಯ ಸದಸ್ಯ ಅನಾರೋಗ್ಯದಿಂದ ನಿಧನ

ಆಲಂಕಾರು: ಮೊಗೇರ ಸಂಘದ ಸಕ್ರಿಯ ಸದಸ್ಯ ಅನಾರೋಗ್ಯದಿಂದ ನಿಧನ

Kadaba Times News

ಕಡಬ ಟೈಮ್, ಆಲಂಕಾರು:   ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಗೆ ದಾಖಲಾಗಿದ್ದ  ಯುವಕನೋರ್ವ ಆಸ್ಪತ್ರೆಯಲ್ಲಿ ನಿಧರಾದ ಬಗ್ಗೆ ವರದಿಯಾಗಿದೆ.

ಹೇಮಂತ್ ಕೊಂಡಪ್ಪಾಡಿ


ರಾಮಕುಂಜ ಗ್ರಾಮದ  ಹೇಮಂತ್ ಕೊಂಡಪ್ಪಾಡಿ (34ವ) ಮೃತ ಯುವಕ . ಆಲಂಕಾರು ಮಂಡಲ ಮೊಗೇರ ಸಂಘದಲ್ಲಿ ಸಕ್ರಿಯ ಸದದ್ಯರಾಗಿದ್ದರು.


ತೀವ್ರ ಆನಾರೋಗ್ಯಕ್ಕೆ ಒಳಗಾಗಿದ್ದ ಅವರು ಫೆ.5 ರಂದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನ ಹೊಂದಿದ್ದಾರೆ.   ಇವರ ನಿಧನಕ್ಕೆ  ಮೊಗೇರ ಸಂಘ ಆಲಂಕಾರು ಮಂಡಲ, ಶ್ರೀ ತನ್ನಿಮಾನಿಗ ಮೊಗೇರ ಮಹಿಳಾ ಸಂಘ   ಸಂತಾಪ ಸೂಚಿಸಿದೆ.


#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top