



ಕಡಬದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ವೃದ್ದ ದಂಪತಿಗಳಿಗೆ ಅಧಿಕಾರಿಗಳೇ ನಿರ್ಮಿಸಿಕೊಡಬೇಕು,ಅಧಿಕಾರಿಗಳಿಗೆ ಕಾನೂನು ರೀತಿಯಲ್ಲಿ ಶಿಕ್ಚೆಯಾಗಬೇಕು ಎಂದರಲ್ಲದೆ,ಈ ಪ್ರತಿಭಟನೆಗೆ ಪಕ್ಷ,ಜಾತಿ-ಬೇಧವಿಲ್ಲದೆ ಸಂಘಟನೆಗಳು, ಸಾಮಾಜಿಕ ಮುಂದಾಳುಗಳು ಬೆಂಬಲ ಸೂಚಿಸಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವೃದ್ದ ದಂಪತಿಗಳು ಹಾಜರಿದ್ದರು.