ವೃದ್ದ ದಂಪತಿಗಳ ಮನೆ ದ್ವಂಸ ಪ್ರಕರಣ: ನಾಳೆ( ನ.20 ರಂದು )ಕಡಬ ತಹಶೀಲ್ದಾರ್ ಕಚೇರಿ ಮುಂಭಾಗ ಪ್ರತಿಭಟನೆ

Kadaba Times News

 


ಕಡಬ: ಕೌಕ್ರಾಡಿ ಗ್ರಾಮ ಪಂಚಾಯತ್ ಕಾಪಿನ ಬಾಗಿಲು ಎಂಬಲ್ಲಿ ವೃದ್ದ ದಂಪತಿಗಳ  ಮನೆ ದ್ವಂಸ ಪ್ರಕರಣ ಸಂಬಂಧಿಸಿ ಅಧಿಕಾರಿಗಳ  ದೌರ್ಜನ್ಯ ಖಂಡಿಸಿ ನ.20( ಬುಧವಾರ) ಕಡಬ ತಹಶೀಲ್ದರ್ ಕಚೇರಿ ಮುಂದೆ ಪ್ರತಿಭಟನೆ ನಡೆಯಲಿದೆ ಎಂದು ಆರ್ ಟಿ ಐ ಕಾರ್ಯಕರ್ತ ಜಯಂತ್ ಟಿ ಹೇಳಿದರು.

ಕಡಬದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದ ಅವರು ವೃದ್ದ ದಂಪತಿಗಳಿಗೆ ಅಧಿಕಾರಿಗಳೇ ನಿರ್ಮಿಸಿಕೊಡಬೇಕು,ಅಧಿಕಾರಿಗಳಿಗೆ ಕಾನೂನು ರೀತಿಯಲ್ಲಿ ಶಿಕ್ಚೆಯಾಗಬೇಕು ಎಂದರಲ್ಲದೆ,ಈ ಪ್ರತಿಭಟನೆಗೆ ಪಕ್ಷ,ಜಾತಿ-ಬೇಧವಿಲ್ಲದೆ ಸಂಘಟನೆಗಳು, ಸಾಮಾಜಿಕ ಮುಂದಾಳುಗಳು ಬೆಂಬಲ ಸೂಚಿಸಿದ್ದಾರೆ ಎಂದರು.
 
ಪತ್ರಿಕಾಗೋಷ್ಠಿಯಲ್ಲಿ ವೃದ್ದ ದಂಪತಿಗಳು ಹಾಜರಿದ್ದರು.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top