ಕಾಣಿಯೂರು:ಬೆಳಂದೂರು ಪರಿಸರದಲ್ಲಿ ನಿರಂತರ ಕಳ್ಳತನ|ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ

ಕಾಣಿಯೂರು:ಬೆಳಂದೂರು ಪರಿಸರದಲ್ಲಿ ನಿರಂತರ ಕಳ್ಳತನ|ದಾರಿದೀಪ ಅಳವಡಿಸುವಂತೆ ಗ್ರಾ.ಪಂ ಗೆ ಮನವಿ

Kadaba Times News

ಕಡಬ ಟೈಮ್ಸ್, ಕಾಣಿಯೂರು: ಬೆಳಂದೂರು ಪಳ್ಳತ್ತಾರು ಪರಿಸರದಲ್ಲಿ ನಿರಂತರವಾಗಿ  ಕಳ್ಳತನ ನಡೆಯುತ್ತಿರುವುದರಿಂದ ದಾರಿದೀಪ ಅಳವಡಿಸುವಂತೆ ಮನವಿ ಸಲ್ಲಿಕೆಯಾಗಿದೆ.

ಬರೆಪ್ಪಾಡಿ ಪಳ್ಳತ್ತಾರು ಮಾರ್ಗವಾಗಿ ಬೆಳಂದೂರು ತನಕ ದಾರಿದೀಪ  ಅಳವಡಿಸಲು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಲೋಹಿತಾಕ್ಷ ರವರಿಗೆ ಮನವಿ ನೀಡಲಾಗಿದೆ.

ಮನವಿ ನೀಡುವ ವೇಳೆ   ನಝೀರ್ ದೇವಸ್ಯ,ನವಾಝ್ ಸಖಾಫಿ,ಹಮೀದ್ ಸಖಾಫಿ,ಜಲೀಲ್ ಪಳ್ಳತ್ತಾರು,ಹಮೀದ್ ಪಳ್ಳತ್ತಾರು,ರಝಾಕ್ ಬನಾರಿ ,ಸಾದಿಕ್ ಉಪಸ್ಥಿತರಿದ್ದರು

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top