ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು |ಕಾಂಗ್ರೆಸ್ ಮುಖಂಡ ಗಣೇಶ್ ಕೈಕುರೆ ಏನಂದ್ರು ಗೊತ್ತಾ?

ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲು |ಕಾಂಗ್ರೆಸ್ ಮುಖಂಡ ಗಣೇಶ್ ಕೈಕುರೆ ಏನಂದ್ರು ಗೊತ್ತಾ?

Kadaba Times News
0

ಕಡಬ ಟೈಮ್ಸ್ (KADABA TIMES):ಮತದಾರನ  ತೀರ್ಪನ್ನು ನಾವು ಒಪ್ಪಿಕೊಳ್ಳಲೇಬೇಕು. ಆದರೆ  ಕೇಂದ್ರ ಸರ್ಕಾರದ ವಿವಿಧ  ನೀತಿಯಿಂದ ಜನರಿಗೆ ಸಂಕಷ್ಟ ಎದುರಾಗಿದೆ,  ಜನರು ಮಾತ್ರ  ಇನ್ನೂ ಪಾಠ ಕಲಿತಿಲ್ಲ ಎಂದು ಕಡಬ ಬ್ಲಾಕ್  ಕಾಂಗ್ರೆಸ್ ಅಧ್ಯಕ್ಷ ಗಣೇಶ್ ಕೈಕುರೆ ಹೇಳಿದರು.

ಅವರು  ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿನ ಬಗ್ಗೆ  “ಕಡಬ ಟೈಮ್ಸ್”   ಪ್ರಶ್ನೆಗೆ ಪ್ರತಿಕ್ರಿಯೆ ನೀಡಿ, ಜನರನ್ನು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಮೋಸಗೊಳಿಸುತ್ತಿದ್ದರೂ ಜನರಿಗೆ ಅರ್ಥ ಆಗಿಲ್ಲ. ಬಿಜಿಪಿ ಗೆಲುವು   ಹಣಬಲದಿಂದಲೋ ಅಥವಾ  ಜನ ಬೆಂಬಲವೋ ಎಂಬುದು ನಮಗೆ   ಯಕ್ಷ ಪ್ರಶ್ನೆಯಾಗಿ ಉಳಿದಿದೆ.

ಉಪ ಚುನಾವಣೆ ಫಲಿತಾಂಶ  ಮುಂದಿನ ಗ್ರಾ.ಪಂ ಚುನಾವಣೆ ಮೇಲೆ ಪರಿಣಾಮ ಬೀರದು,  ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ  ಹೆಚ್ಚಿನ ಸ್ಥಾನ ಬರಲಿದೆ .ಸುಳ್ಯ ವಿಧಾನ ಸಭಾ ಕ್ಷೇತ್ರದ ಜನರು ಪ್ರಜ್ಞಾವಂತರು, ಈ ಬಾರಿ ಎಚ್ಚರಿಕೆಯಿಂದ ಮತದಾನ ಮಾಡುತ್ತಾರೆ ಎಂದರು.

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top