




ಕಡಬ ಟೈಮ್ಸ್(KADABA TIMES) :ನೆಲ್ಯಾಡಿ: ಮಂಗಳೂರು-ಬೆಂಗಳೂರು ರಾಷ್ಟೀಯ ಹೆದ್ದಾರಿಯ ಪೆರಿಯಶಾಂತಿ ಸಮೀಪದ ಎಂಜಿರ ಎಂಬಲ್ಲಿ ಕಾರೊಂದು ರಸ್ತೆ ವಿಭಜಕಕ್ಕೆ ಢಿಕ್ಕಿ ಹೊಡೆ ದು ಪಲ್ಟಿಯಾಗಿದ್ದು ಚಾಲಕ ಗಂಭೀರ ಗಾಯಗೊಂಡು ಆಸ್ಪತ್ರೆ ದಾಖಲಾದ ಘಟನೆ ಜೂ.17 ರಂದು ನಡೆದಿದೆ.
ಬೆಂಗಳೂರಿನಂದ
ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಬರುತ್ತಿದ್ದ ತಂಡದ ಕಾರು ಕಡಬ ತಾಲೂಕಿನ
ಎಂಜಿರ ಎಂಬಲ್ಲಿ ಡಿವೈಡರಿಗೆ ಗುದ್ದಿ ಪಲ್ಟಿಯಾಗಿದಿರುವುದಾಗಿದೆ. ಚಾಲಕನ ತಲೆಗೆ ಗಂಭೀರವಾಗಿದೆ ಎನ್ನಲಾಗಿದೆ.
ಗಾಯಾಳುವನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಕರೆದೊಯ್ಯಲಾಗಿದೆ.
ಕಾರಲ್ಲಿ
ಮಗು ಸಹಿತ ಇತರ ಮೂವರಿದ್ದು
ಅವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬ್ರೇಕಿಂಗ್ ಸುದ್ದಿಯಾದ ಕಾರಣ ಹೆಚ್ಚಿನ ವಿವರ ಅಪ್ಡೇಟ್
ಮಾಡಲಾಗುವುದು .