ಯೋಗ ತರಬೇತಿ ಕಾರ್ಯಗಾರಕ್ಕೆ ಯೋಗ ಶಿಕ್ಷಕರಾಗಿ ನವೀನ್ ಕುಮಾರ್ ಬಿ. ಆಯ್ಕೆ

ಯೋಗ ತರಬೇತಿ ಕಾರ್ಯಗಾರಕ್ಕೆ ಯೋಗ ಶಿಕ್ಷಕರಾಗಿ ನವೀನ್ ಕುಮಾರ್ ಬಿ. ಆಯ್ಕೆ

Kadaba Times News


ಪುತ್ತೂರು : ಕರ್ನಾಟಕ ರಾಜ್ಯ ಯೋಗಾಸನ ಸ್ಪೋರ್ಟ್ಸ್ ಚಾಂಪಿಯನ್‌ಶಿಪ್ 2021 ಹಾಗೂ ಭಾರತ ಸರ್ಕಾರದ ಸಹಭಾಗಿತ್ವದಲ್ಲಿ ನಡೆದ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಬೆಂಗಳೂರಿನ ರಾಜರಾಜೇಶ್ವರಿ ನಗರದ ರಾಜರಾಜೇಶ್ವರಿ ವಿದ್ಯಾಸಂಸ್ಥೆಯಲ್ಲಿ ನಡೆಯಲಿರುವ ತರಬೇತಿ ಕಾರ್ಯಗಾರಕ್ಕೆ ಅಂತಾರಾಷ್ಟ್ರೀಯ ಯೋಗಪಟು, ಯೋಗ ತೀರ್ಪುಗಾರ ಹಾಗೂ ಸಾಂದೀಪನಿ ಗ್ರಾಮೀಣ ವಿದ್ಯಾಸಂಸ್ಥೆಯ ಯೋಗ ಶಿಕ್ಷಕ ನವೀನ್ ಕುಮಾರ್ ಬಿ ಕೆಯ್ಯೂರುರವರು ತರಬೇತುದಾರರಾಗಿ ಆಯ್ಕೆಯಾಗಿರುತ್ತಾರೆ.

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top